tag:blogger.com,1999:blog-6634811739589111105.post2685746205273358218..comments2023-10-24T21:30:05.017+05:30Comments on ನೀ ಹೀಗೆ ಕಾಡಿದರೆ ನಾನಂತು ನಿರುಪಾಯ...: ನಡೆದಷ್ಟೂ ದೂರಕೆ...Anonymoushttp://www.blogger.com/profile/09286939670787725768noreply@blogger.comBlogger9125tag:blogger.com,1999:blog-6634811739589111105.post-88439925898428660492014-03-31T15:08:54.573+05:302014-03-31T15:08:54.573+05:30ಅಂತರವನ್ನು ಕಾಯ್ದುಕೊಂಡ ಅಂತರದ ದೂರ!!....ಕಾಡುವ ಸಾಲು... ...ಅಂತರವನ್ನು ಕಾಯ್ದುಕೊಂಡ ಅಂತರದ ದೂರ!!....ಕಾಡುವ ಸಾಲು... :) ಯಾಂತ್ರಿಕ ಜೀವನದ ಅಂಚಿನಲ್ಲೂ ಪ್ರೀತಿಯ ಸಿಂಚನವಿದ್ದರೆ ಬದುಕನ್ನ ನೆಚ್ಚಬಹುದು,ಮೆಚ್ಚಬಹುದು...ನನ್ನ ಅಸ್ತಿತ್ತ್ವಕ್ಕೆ ನಿನ್ನ ವ್ಯಕ್ತಿತ್ತ್ವ ಕಾರಣ..ನೀನು ಈ ಎಲ್ಲ ಭಾವಗಳ ಜೀವತಂತಿ...ಮೀಟುವ ಬೆರಳೂ ನೀನೇ,ನರಳಿದಾ ಕಂಪನವೂ ನಿನೇ,ಹೊರಡುವ ಸ್ವರವೂ ನೀನೇ..ಎಂಬೆಲ್ಲಾ ಭಾವಗಳ ಗುಚ್ಛ,"ನಡೆದಷ್ಟೂ ದೂರಕೆ".... :) :) :)ಇಬ್ಬನಿhttps://www.blogger.com/profile/06704117357642373741noreply@blogger.comtag:blogger.com,1999:blog-6634811739589111105.post-8419603554361575682014-03-22T17:59:05.581+05:302014-03-22T17:59:05.581+05:30ಕುದಿಯುತ್ತಿರುವ ಹಂಡೆಯಲ್ಲಿ ಅದರ ಶಾಖ ಮೊದಲು ಒಳಗೆ ಬೀರಿ ಆಮ...ಕುದಿಯುತ್ತಿರುವ ಹಂಡೆಯಲ್ಲಿ ಅದರ ಶಾಖ ಮೊದಲು ಒಳಗೆ ಬೀರಿ ಆಮೇಲೆಯೇ ಅದು ಹೊರಕ್ಕೆ ತಾಕುವುದು. ನೀರು ಕುಡಿದಷ್ಟು ಹಂಡೆಗೆ ಬಿಸಿ.. ಒಳಗಿರುವ ತುಮುಲಗಳನ್ನು ಭಾವ ತುಂಬಿದ ಪದಗಳಲ್ಲಿ ಹೊಮ್ಮಿಸಿರುವ ರೀತಿ ಇಷ್ಟವಾಯಿತು.. ಇನ್ನೊಂದು ಸುಂದರ ಬರಹ ಮಗಳೇ ಸೂಪರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-6634811739589111105.post-46530635462481917122014-03-08T18:43:28.622+05:302014-03-08T18:43:28.622+05:30ಒಳಗಿರೋ ಒಡೆದ ಮನಸ್ಸುಗಳ ಕೂಡಿಸಿ ಕೂಡಿಸಿ ಅವು ಮತ್ತೆ ಮತ್ತೆ...ಒಳಗಿರೋ ಒಡೆದ ಮನಸ್ಸುಗಳ ಕೂಡಿಸಿ ಕೂಡಿಸಿ ಅವು ಮತ್ತೆ ಮತ್ತೆ ಕಳಚಿ ಬೀಳೋವಾಗಲೆಲ್ಲಾ ನಿನ್ನೊಳಗೆನೋ ಹೇಳಲಾಗದ ಸಂಕಟ......<br /><br />ತುಂಬಾ ಇಷ್ಟವಾದ ಸಾಲು.... ಬಹಳ ಚೆನ್ನಾಗಿ ಬರಿತ್ತೀರಿ.... Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-6634811739589111105.post-90501589553487262612014-03-04T10:23:37.071+05:302014-03-04T10:23:37.071+05:30ಪುಟ್ಟಿ
ಸಂಬಂಧಗಳೇ ಹಾಗೆ ... ಬದುಕಿನ ಸಂಧಿಗಳಳಲ್ಲಿ ಎಲ್...ಪುಟ್ಟಿ <br />ಸಂಬಂಧಗಳೇ ಹಾಗೆ ... ಬದುಕಿನ ಸಂಧಿಗಳಳಲ್ಲಿ ಎಲ್ಲೋ ಒಂದು ಕಡೆ ಕೈ ಜಾರಿ ಬಿಡುತ್ತವೆ .. ಆದರೇ ಅವುಗಳ ತೀವ್ರತೆ ಮಾತ್ರ ಬದುಕ ತುಂಬಾ ಕಾಡುತ್ತೆ ... ಮರಳಿ ಬರಲಿ ಆಕೆ.. <br /><br />ಚಂದ ... <br />ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-6634811739589111105.post-48592913991133529262014-03-03T00:13:22.251+05:302014-03-03T00:13:22.251+05:30ಅವಳು ಓದಿ ಮತ್ತೆ ಮರಳಿ ಬರುವಷ್ಟು ಪ್ರಭಾವಿ ಬರಹ :)
ಬದುಕಿ...ಅವಳು ಓದಿ ಮತ್ತೆ ಮರಳಿ ಬರುವಷ್ಟು ಪ್ರಭಾವಿ ಬರಹ :) <br />ಬದುಕಿನ ಮಾಯೆಗಳಲ್ಲಿ ಪ್ರೀತಿ ಮಾಸದಿರಲಿ ಎಂಬುದೇ ಆಶಯ ಅಲ್ಲವೇ ಭಾಗ್ಯ ?<br />ಚೆಂದದ ಬರಹ :)Adarsha B S https://www.blogger.com/profile/04517776697240442170noreply@blogger.comtag:blogger.com,1999:blog-6634811739589111105.post-22250346388144758632014-03-01T13:40:33.633+05:302014-03-01T13:40:33.633+05:30ಇರುವುದೆಲ್ಲವ ಬಿಟ್ಟು ಇರದುದರ ಹಂಬಲಿಸಿ ಹಠಕ್ಕೆ ಬಿದ್ದು ಓಡ...ಇರುವುದೆಲ್ಲವ ಬಿಟ್ಟು ಇರದುದರ ಹಂಬಲಿಸಿ ಹಠಕ್ಕೆ ಬಿದ್ದು ಓಡುತ್ತಿರುವ ಒಂದು ಜೀವದ ಮೇಲೆ ಪ್ರೀತಿಯ ನಿರೀಕ್ಷೆಯಿಂದ ಕಾಯುತ್ತಿರುವ ಇನ್ನೊಂದು ಜೀವದ ಚಿತ್ರಣ ಭಾವನೆಗಳ ಮಹಾಪೂರದಂತಿದೆ.. <br />Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-6634811739589111105.post-70572093499772524242014-02-28T20:23:18.607+05:302014-02-28T20:23:18.607+05:30ನಿಮ್ಮ ಬಾವನೆಗಳಿಗೆ ಬಣ್ಣ ಹಚ್ಚಿ ಬರಿಯೋ ಪದಗಳು ತುಂಬಾನೇ ಮು...ನಿಮ್ಮ ಬಾವನೆಗಳಿಗೆ ಬಣ್ಣ ಹಚ್ಚಿ ಬರಿಯೋ ಪದಗಳು ತುಂಬಾನೇ ಮುದ್ದಾಗಿ ಅರ್ಥ ಪೂರ್ಣವಾಗಿ ಬರೀತೀರಾ ಗೆಳತಿAnonymoushttps://www.blogger.com/profile/06683319753984540983noreply@blogger.comtag:blogger.com,1999:blog-6634811739589111105.post-13749716280414306402014-02-28T12:46:30.712+05:302014-02-28T12:46:30.712+05:30ಬದುಕೇ ಹಾಗೆ ಅದು ಅಮೂರ್ತ ಕನ್ನಡಿ. ಕೈಗೆಟುಕುವ ಭ್ರಮೆಗೆ ನಮ...ಬದುಕೇ ಹಾಗೆ ಅದು ಅಮೂರ್ತ ಕನ್ನಡಿ. ಕೈಗೆಟುಕುವ ಭ್ರಮೆಗೆ ನಮ್ಮನ್ನು ಕೆಡವಿ ಕೈ ತಪ್ಪಿಸಿಬಿಡುತ್ತದೆ. ಪ್ರೀತಿಯೂ ಹಲವೊಮ್ಮೆ ಆಕಾಶ ದೀಪ!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-6634811739589111105.post-64928183605373983022014-02-28T09:10:48.066+05:302014-02-28T09:10:48.066+05:30ಭಾಗ್ಯಾ -
ಸೋಲು – ಗೆಲುವು – ನೋವು – ನಲಿವು ಅಂತ ಎದುರಾಗ...ಭಾಗ್ಯಾ - <br /><br />ಸೋಲು – ಗೆಲುವು – ನೋವು – ನಲಿವು ಅಂತ ಎದುರಾಗೋ ಎಲ್ಲ ಘಳಿಗೆಯಲ್ಲೂ ನಾವು ಮೊದಲು ಮಾತಾಡಿಸಬೇಕಾದ್ದು ನಮ್ಮದೇ ಮನವನಲ್ಲವಾ.?? ಸಮಾಧಾನಿಸಬೇಕಾದದ್ದೂ ಅದನ್ನೇ ತಾನೆ.?? ಹೌದು ಅದ ಮಾತಾಡಿಸುವುದು ಅಷ್ಟು ಸುಲಭವಲ್ಲ... ಮಾತಾಡಿಸಿದರೂ ಅದರ ಮಾತ ಅರಗಿಸಿಕೊಳ್ಳುವುದು ಇನ್ನೂ ಕಷ್ಟ ಕಷ್ಟ... ಹಾಗಂತ ಮಾತಾಡಿಸದೇ ಇರುವುದೆಷ್ಟು ಸರಿ.?? ಮನಸಿನ ಮಾತ ಪ್ರಾಮಾಣಿಕವಾಗಿ ಆಲಿಸುತ್ತ ಹೋದಷ್ಟೂ ನಾವು ನಮ್ಮ ಬದುಕಿಗೂ ಪ್ರಾಮಾಣಿಕರಾಗುತ್ತ ಹೋಗುತ್ತೇವೆ ಅಂತನ್ನಿಸುತ್ತೆ ನಂಗೆ... ಮನಸು ಮಂಜಾಗದೆ ಮಾತಾಗಿ ನಗುತಿರಲಿ...<br /><br />ಇನ್ನು ಎಲ್ಲರೂ ಅಷ್ಟಿಷ್ಟು ಇನ್ಯಾರದೋ ಕನಸಿಗೆ ಹೆಗಲ ಕೊಟ್ಟು ಹೈರಾಣಾಗುವವರೇ... ಆ ಅವರ ಕನಸುಗಳ ನಡು ನಡುವೆಯೇ ನಮ್ಮವೂ ಒಂದಿಷ್ಟು ಪುಟ್ಟ ಪುಟ್ಟ ಕನಸುಗಳಿಗೆ ನಾವೇ ಪ್ರಜ್ಞಾಪೂರ್ವಕವಾಗಿ ತಾವು ನೀಡಬೇಕಷ್ಟೇ... ಅವರ ದೊಡ್ಡ ಕನಸಿನ ಜತೆ ಜತೆಗೆ ನಮ್ಮ ಪುಟ್ಟ ಪುಟ್ಟ ಕನಸುಗಳನೂ ಆಸ್ತೆಯಿಂದ ಸಲಹಿಕೊಂಡು ಆ ತೀರಕೆ ಕರೆದೊಯ್ಯಬೇಕಷ್ಟೇ... ಹಾಗಾದಲ್ಲಿ ಈ ಪುಟ್ಟ ಕನಸೂ ಬೆಟ್ಟದಷ್ಟು ಖುಷಿಯ ನೀಡುವ ಕಾಲವೊಂದು ಬಂದೇ ಬರುತ್ತೆ...<br /><br />ಏನೋ ಹಿಂಗೆಲ್ಲ ಅನ್ನಿಸಿತು... ಚಂದದ ಭಾವ ಬರಹ... <br />ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.com