tag:blogger.com,1999:blog-6634811739589111105.post6991217656390436089..comments2023-10-24T21:30:05.017+05:30Comments on ನೀ ಹೀಗೆ ಕಾಡಿದರೆ ನಾನಂತು ನಿರುಪಾಯ...: ನೆನಪ ಜೋಳಿಗೆಯಿಂದ...Anonymoushttp://www.blogger.com/profile/09286939670787725768noreply@blogger.comBlogger10125tag:blogger.com,1999:blog-6634811739589111105.post-31201964968128504932014-11-19T16:04:48.881+05:302014-11-19T16:04:48.881+05:30ಭಾವಗಳಿಗೆ ಪ್ರತಿಕ್ರಿಯಿಸೋಕೆ ನಾನೂ ಮೂಕಿ.
ಧನ್ಯವಾದ ಹೇಳಲಾ...ಭಾವಗಳಿಗೆ ಪ್ರತಿಕ್ರಿಯಿಸೋಕೆ ನಾನೂ ಮೂಕಿ.<br />ಧನ್ಯವಾದ ಹೇಳಲಾರೆ.<br />ಭಾವಗಳ ತೇರಲ್ಲಿ ಮತ್ತೆ ಮತ್ತೆ ಜೊತೆಯಾಗ್ತೀನಿAnonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-26853953366683017032014-11-14T18:25:53.775+05:302014-11-14T18:25:53.775+05:30nenapugale haage mogedashtu baridaagada buttiyadu....nenapugale haage mogedashtu baridaagada buttiyadu... chennagi barediddeeri 'ವಿದ್ಯಾರ್ಥಿ ಕೇಂದ್ರ'https://www.blogger.com/profile/01733464037755772808noreply@blogger.comtag:blogger.com,1999:blog-6634811739589111105.post-25533989972998810372014-11-08T13:25:45.282+05:302014-11-08T13:25:45.282+05:30nimma nenapu hasiragirali... nimma nenapu hasiragirali... akshaya kanthabailuhttps://www.blogger.com/profile/13701645790362783654noreply@blogger.comtag:blogger.com,1999:blog-6634811739589111105.post-24923403288729135732014-11-04T22:06:46.748+05:302014-11-04T22:06:46.748+05:30ಚೆಂದಿದ್ದು ಭಾಗ್ಯಮ್ಮ.. ನಾವು ನಿಮ್ಮೂರಿಗೆ ಬಂದು ಭೇಟಿ ಮಾಡ...ಚೆಂದಿದ್ದು ಭಾಗ್ಯಮ್ಮ.. ನಾವು ನಿಮ್ಮೂರಿಗೆ ಬಂದು ಭೇಟಿ ಮಾಡಿದ ಮೇಲಾದ್ರೂ ಅಕ್ಟೋಬರಲ್ಲೊಂದು ಪೋಸ್ಟು ಬರ್ಯೋ ಒಳ್ಳೇ ಬುದ್ದಿ ಬಂತಲ್ಲ.. ದೇವ್ರು ಒಳ್ಳೇದು ಮಾಡ್ಲಿ ;-) :-) <br />jokes apart :-) ಬದುಕಲ್ಲಿ ಜೊತೆಗಿರೋರಿಗಿಂತ ಬಿಟ್ಟು ಹೋದೋರ ನೆನ್ಪುಗಳು ಕಾಡೋದೇ ಹೆಚ್ಚು. ಜೊತೆಗೇ ಇರೋರಿಗಿಂತ ಚಿಕ್ಕಂದಿನಲ್ಲಿ ಎಲ್ಲೋ ಕೆಲ ದಿನ ಕಂಡು ಮರೆಯಂಚಲ್ಲಿ ನಕ್ಕು, ಓರೆ ನೋಟ ಬೀರಿ ಮರೆಯಾದ ಚೆಲುವೆ ಅದೆಷ್ಟೋ ಹೆಚ್ಚು ಕಾಡಿರೋ ಸಾಧ್ಯತೆಗಳಿರುತ್ತೆ ! ಚಿಕ್ಕಂದಿನಲ್ಲಿ ಬಿದ್ದು ರಕ್ತವಾಗಿದ್ದ ಕಾಲ ನೋಡಿ ನಿಂಗಿಂತ ಜಾಸ್ತಿ ಅತ್ತಿದ್ದ ಅಣ್ಣನಲ್ಲದ ಗೆಳೆಯ.. ಅಂದ್ಯಲ್ಲ ಅಂತಹ ಜೀವಗಳು ದಕ್ಕೋದೇ ಜೀವನದ ಖುಷಿ .ಜೊತೆಗೆ ಹುಟ್ಟಿ ಬೆಳೆಯದ, ಓದಿ ನಲಿಯದ ಜೀವವೊಂದು ಗೆಳೆಯ ಅಂತ ಸಿಕ್ಕಿ ನೋವು ನಲಿವುಗಳಲ್ಲಿ ಸಮಪಾಲ ಹಂಚೋಕೆ ಮುಂದಾಗೋ ಅದಮ್ಯ ಭಾಗ್ಯವಿದ್ಯಲ್ಲ ಅದನ್ನನುಭವಿಸೋರೇ ಧನ್ಯರು. ಮರೆಯಾದ ನೋವಿನ ಮಧ್ಯೆ ಪುಣ್ಯ, ಭಾಗ್ಯ ಅಂತೇನೋ ಶುರು ಹಚ್ಕಂಡಿ ಅಂದ್ಕತ್ತಾ ಇದ್ಯಾ ? ನೋವು, ಕೊರಗುಗಳಿದ್ದೇ ಜೀವನದಲ್ಲಿ. ಇರುವಷ್ಟು ದಿನ ಮರೆಯಾದವರ ಮರೆಯಾಗೋ ಮುನ್ನದ ನಲಿವುಗಳ ನಲಿಯುತ್ತಾ ಇದ್ದು ಬಿಡೋಣ, ಅವರ ಮರೆಯಾದ ನೋವುಗಳಲ್ಲಿ ಕೊರಗಿ ಸಾಯೋ ಬದ್ಲು.. ಏನಂತೀಯ ? prashastihttps://www.blogger.com/profile/11208960340052384306noreply@blogger.comtag:blogger.com,1999:blog-6634811739589111105.post-4110219010814608622014-11-04T20:45:39.288+05:302014-11-04T20:45:39.288+05:30ನಿನ್ನ ಸ್ನೇಹದೆಡೆಗೆ ಒಲವಾಯ್ತು" ಅಬ್ಬಾ ಸ್ನೇಹದಲ್ಲಿ ...ನಿನ್ನ ಸ್ನೇಹದೆಡೆಗೆ ಒಲವಾಯ್ತು" ಅಬ್ಬಾ ಸ್ನೇಹದಲ್ಲಿ ಅಡಗಿರೋ ಪ್ರೀತಿಯ ಪ್ರತಿ ಎಳೆಯನ್ನೂ ಕಣ್ಣು ಕಟ್ಟುವಂತೆ ಬರೆದಿರೋ ಈ ಬರಹ ಓದುಗನನ್ನ ಬದುಕಿನ ವಿಪರ್ಯಾಸ ಮತ್ತು ಅದು ನೀಡುವ ನೆನಪ ಸಂವೇದನೆಗಳ ನಡುವೆ ಮೂಕನನ್ನಾಗಿಸಬಲ್ಲದು :)Adarsha B S https://www.blogger.com/profile/04517776697240442170noreply@blogger.comtag:blogger.com,1999:blog-6634811739589111105.post-43115079716281980202014-11-04T17:55:17.265+05:302014-11-04T17:55:17.265+05:30ಏನು ಹೇಳಬೇಕೋ ತೋಚುತ್ತಿಲ್ಲ..........ಏನು ಹೇಳಬೇಕೋ ತೋಚುತ್ತಿಲ್ಲ..........ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-6634811739589111105.post-27156631121801246312014-11-01T09:15:06.982+05:302014-11-01T09:15:06.982+05:30"ಬದುಕು ಯಾರನ್ನೂ ಸೋಲೋಕೆ ಬಿಡಲ್ಲ ನೀ ಎದ್ದು ನಿಲ್ಲ..."ಬದುಕು ಯಾರನ್ನೂ ಸೋಲೋಕೆ ಬಿಡಲ್ಲ ನೀ ಎದ್ದು ನಿಲ್ಲಬೇಕಷ್ಟೇ" <br /><br />ಲೇಖನದಲ್ಲಿ ಎದ್ದು ನಿಂತು ಜೊತೆಯಲ್ಲಿ ಬರುವ ಸಾಲುಗಳು ಇವು. ಆರಂಭ ಮುಕ್ತಾಯ ಎಲ್ಲವಕ್ಕೂ ಇರುತ್ತದೆ. ಆ ನಡುವಿನ ಘಳಿಗೆಗಳಲ್ಲಿ ಸಾಧಿಸುವ, ಗುರುತಿಸುವ, ಎಲ್ಲರ ಜೊತೆಯಲ್ಲಿ ನಿಲ್ಲುವ ಕ್ಷಣಗಳೇ ನಮ್ಮನ್ನು ಜೀವಂತವಾಗಿ ಇಡುತ್ತದೆ. <br /><br />ರವಿಚಂದ್ರನ್ ಕಳೆದ ವರ್ಷ ಕ್ರೇಜಿ ಸ್ಟಾರ್ ಚಿತ್ರದ ಸಮಾರಂಭದಲ್ಲಿ ಹೇಳಿದ ಮಾತು "ಮನುಷ್ಯ ಸತ್ತಾಗ ಸಾಯೊಲ್ಲ, ಅವರನ್ನು ನೆನಪಿಸಿಕೊಳ್ಳದೆ ಇದ್ದಾಗ ಸಾಯುತ್ತಾರೆ" <br /><br />ಹಾಗೆಯೇ ಜೀವನದುದ್ದಕ್ಕೂ ಜೊತೆಯಲ್ಲಿ ಬರುವ ನೆನಪುಗಳೇ ಅವರ ಅಸ್ಥಿತ್ವಕ್ಕೆ ಸಾಕ್ಷಿ. ಮನತಟ್ಟುವ ಜೋಳಿಗೆ ಇಷ್ಟವಾಯ್ತು ಅಂತ ಹೇಳಿದರೆ ಕ್ರೌರ್ಯ ಎನ್ನಿಸುತ್ತದೆ. ಮನದಾಳಕ್ಕೆ ಇಳಿಯುತ್ತದೆ ಮಗಳೇ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-6634811739589111105.post-46847403538592175032014-10-31T20:02:32.696+05:302014-10-31T20:02:32.696+05:30ಬದುಕಂದ್ರೆ ಹೀಗೆಯೇ ಇರಬೇಕೆಂದು ಕಟ್ಟುಪಾಡು ಹಾಕಿಕೊಳ್ಳೋ ಜನ...ಬದುಕಂದ್ರೆ ಹೀಗೆಯೇ ಇರಬೇಕೆಂದು ಕಟ್ಟುಪಾಡು ಹಾಕಿಕೊಳ್ಳೋ ಜನರ ನಡುವೆ, ಅದು ಹೇಗಿದ್ರೂ ಅದನ್ನೇ ಬದುಕಾಗಿ ನೋಡೋ ಗೆಳೆಯರ ಗೆಳೆತನ ಸಿಗೋದು ಅಪರೂಪ, ಅಂತಹ ಅಪರೂಪದ ಅಮೂಲ್ಯ ಗೆಳೆತನವನ್ನು ಕಂಡಿದ್ದೀರಿ.. ಅಂತಹವರ ಸನಿಹ ಬಹಳಷ್ಟನ್ನು ಕಲಿಸುತ್ತದೆ.. ಕಅಂತಹವರೇ ಕಾಡುವ ಕನಸಾಗಿ ಉಳಿದು ಸಿಟ್ಟನ್ನು ಕಣ್ಣೀರು ಮಾಡುತ್ತಾರೆ.. ಅಂತಹ ಬಂಧಗಳು ನೆನಪಿಗೆ ಬಂದವು.. ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-6634811739589111105.post-66061920243527019432014-10-31T13:15:44.788+05:302014-10-31T13:15:44.788+05:30ಸಾವಿನ ಗೆರೆ ಗೋಚರಿಸಿದ ಮೇಲೆ ತೀವ್ರವಾಗಿ ಬದುಕಿದ ಈ ಗೆಳೆಯ ...ಸಾವಿನ ಗೆರೆ ಗೋಚರಿಸಿದ ಮೇಲೆ ತೀವ್ರವಾಗಿ ಬದುಕಿದ ಈ ಗೆಳೆಯ ಮಾದರಿಯಾಗಲಿ ನನಗೂನೂ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-6634811739589111105.post-59005387941837151592014-10-30T23:23:27.639+05:302014-10-30T23:23:27.639+05:30ಅರ್ದಕ್ಕೆ ಬದುಕಿನ ಪಯಣ ಬಿಟ್ಟು ಹೋದ ನನ್ನ ಎರಡು ಆತ್ಮಿಯರ ನ...ಅರ್ದಕ್ಕೆ ಬದುಕಿನ ಪಯಣ ಬಿಟ್ಟು ಹೋದ ನನ್ನ ಎರಡು ಆತ್ಮಿಯರ ನೆನಪಾತು.. :(ಪ್ರಣೀತ್ ಬನ್ನಿಮನೆhttps://www.blogger.com/profile/04836519260570255219noreply@blogger.com